ಕಾರ್ಮೋಡದಲಿ ಗೋಚರಿಸೀತೆ ಬೆಳಕು
ಚಿಗುರೊಡೆದೀತೆ ಸಂತಸದ ಬದುಕು;
ದೊರಕೀತೆಂದು ಸುಖ ಶಾಂತಿ ನೆಮ್ಮದಿ
ಕಳೆದೀತೆಂದು ಬದುಕಿನ ಇಬ್ಬದಿ;
ನೋವುಂಡು ನಂಜುಂಡನಾಗಬೇಕಂತೆ
ಹಿತ ನುಡಿವವರಿಗೇನು ಕೊರತೆ;
ಚಿಂತಿಸಿದರೆ ಎನೂ ಫಲವಿಲ್ಲ
ಚಿಂತಿಸದಿದ್ದರೆ ಬದುಕಲೇನು ಸುಖವಿಲ್ಲ;
ಕನಸು ಇರಬೇಕು ಬಾಳಿನಲಿ
ಕನಸೇ ಕನಸಾಗಬಾರದು ಭವಿತವ್ಯದಲಿ;
ಚಿಗುರೊಡೆದೀತೆ ಸಂತಸದ ಬದುಕು;
ದೊರಕೀತೆಂದು ಸುಖ ಶಾಂತಿ ನೆಮ್ಮದಿ
ಕಳೆದೀತೆಂದು ಬದುಕಿನ ಇಬ್ಬದಿ;
ನೋವುಂಡು ನಂಜುಂಡನಾಗಬೇಕಂತೆ
ಹಿತ ನುಡಿವವರಿಗೇನು ಕೊರತೆ;
ಚಿಂತಿಸಿದರೆ ಎನೂ ಫಲವಿಲ್ಲ
ಚಿಂತಿಸದಿದ್ದರೆ ಬದುಕಲೇನು ಸುಖವಿಲ್ಲ;
ಕನಸು ಇರಬೇಕು ಬಾಳಿನಲಿ
ಕನಸೇ ಕನಸಾಗಬಾರದು ಭವಿತವ್ಯದಲಿ;
ವೀರಕವಿ.....
No comments:
Post a Comment