Mandaarti
ಮಂದಾರ್ತಿ ಕನಸಿಗನ ಕನವರಿಕೆಗಳು ಭಾವೋತ್ಕರ್ಷದ ಉತ್ತುಂಗ;
Tuesday 26 April 2011
ಮನದ ಬೇಗುದಿ!!
ಮರದಾಗ ನೆರಳಿಲ್ಲ
ಮನದಾಗ ನಲಿವಿಲ್ಲ;
ಹೊರ ಬಿಸಿಲಿಗೆ
ಕಾಯುತಿದೆ ಮೈಯಲ್ಲ;
ಒಳ ಬೇಗುದಿಗೆ
ನೊಯುತಿದೆ ಮನಸೆಲ್ಲ;
ನಿರೀಕ್ಷೆಯ ಪಯಣದಲಿ
ನಿರಾಸೆಯ ಹಾದಿ
ನುಗ್ಗುತಿದೆ ತಿರುವಿನಲಿ;
ಜಗವೇ ಜಗಝಗಿಸುತಿದೆ
ಬೆಳಕಿನೋಕುಳಿಯಲಿ;
ಕಳೆದು ಹೋಗುತಿಹೆ
ನಾ ಕತ್ತಲ ಕೂಪದಲಿ;
ವೀರಕವಿ............
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment